Saturday 3 November, 2012

ನೆಲೆ

ಮಂದಿರಗಳ
ಗರ್ಭಗುಡಿಯಲಿ
ಬೇಕಾಗಿಲ್ಲ
ತಾಯಿ ಭುವನೇಶ್ವರಿಗೆ
ಚೆಂದದ ನೆಲೆ;
ಆಕೆ ಇರಬಯಸುವುದು
ಕನ್ನಡಿಗನ ನಾಲಗೆಯಲೇ,
ಆಕೆ ಪ್ರಸನ್ನಳಾಗುವುದು
ಅವಳ ಬೆಲೆಯ
ನಾವು ತಿಳಿದುಕೊಂಡಾಗಲೇ.

No comments:

Post a Comment