ಮಂದಿರಗಳ
ಗರ್ಭಗುಡಿಯಲಿ
ಬೇಕಾಗಿಲ್ಲ
ತಾಯಿ ಭುವನೇಶ್ವರಿಗೆ
ಚೆಂದದ ನೆಲೆ;
ಆಕೆ ಇರಬಯಸುವುದು
ಕನ್ನಡಿಗನ ನಾಲಗೆಯಲೇ,
ಆಕೆ ಪ್ರಸನ್ನಳಾಗುವುದು
ಗರ್ಭಗುಡಿಯಲಿ
ಬೇಕಾಗಿಲ್ಲ
ತಾಯಿ ಭುವನೇಶ್ವರಿಗೆ
ಚೆಂದದ ನೆಲೆ;
ಆಕೆ ಇರಬಯಸುವುದು
ಕನ್ನಡಿಗನ ನಾಲಗೆಯಲೇ,
ಆಕೆ ಪ್ರಸನ್ನಳಾಗುವುದು
ಅವಳ ಬೆಲೆಯ
ನಾವು ತಿಳಿದುಕೊಂಡಾಗಲೇ.
ನಾವು ತಿಳಿದುಕೊಂಡಾಗಲೇ.
No comments:
Post a Comment