maunada mathu
Thursday, 21 November 2013
ನಾಗ ಪಂಚಮಿ
ನಾಗರ
ಪಂಚಮಿಯ
ಮುನ್ನಾದಿನವಾದ
ಇಂದು
ನ್ಯೂಸ್
ಚಾನಲ್
ಗಳ
ಸುತ್ತ
ಮುತ್ತಾ
....
ಎದ್ದೇಳುತ್ತಿದೆ
ನಾಗನ
ಹುತ್ತ
...
ಪರ
-
ವಿರೋಧದ
ವಿಷಯದ
ಕುರಿತಾಗಿ
ಮಾತನಾಡುತ್ತಿದ್ದಾರೆ
ಚರ್ಚಾಕಾರರು
ಬುಸುಗುಡುತ್ತಾ
...
ನೆಪ
ಜಗದ
ಜನರಿಗೆ
ಬೆಳಕ
ಕೊಡುವ
ಸಮಾಜಸೇವೆಯ
ನೆಪದಲ್ಲಿ
ಆ
ನೇಸರ
ಆಗಸದ
ಛಾವಣಿಯಲಿ
ನಿಂತು
ತನ್ನ
ಪ್ರೇಯಸಿಯ
ಎವೆಯಿಕ್ಕದೆ
ನೋಡತೊಡಗಿದ
ಬೆದರುಗೊಂಬೆ
ಚಂದ್ರ
ಇರುಳ
ನೆಲದಲ್ಲಿ
ಬಿತ್ತಿದ
ತಾರೆಗಳೆನುವ
ಬೀಜಗಳು
ಮೊಳೆಯೊಡೆದು
,
ಚಿಗುರಿ
ಬೆಳೆದು
ಬುವಿಗೆ
ಬೆಳಕ
ನೆರಳನಿತ್ತರೂ
...
ಇದರ
ಶ್ರೇಯಸ್ಸನ್ನು
ಕಿತ್ತು
ಕೊಂಡದ್ದು
,
ಬೆಳೆ
ಬಂದಾಗ
ತೋಟದ
ನಡುವೆ
ನೆಟ್ಟ
ರವಿಯೆನುವ
ಬೆದರು
ಗೊಂಬೆ
ಬಂಧ ಮುಕ್ತ..
ಹಳೆಯ
ದೇಶಭಕ್ತಿ
ಗೀತೆಗಳೆಲ್ಲಾ
ಪುಸ್ತಕದಿಂದಲೋ
,
ಸಿ
.
ಡಿ
ಗಳಿಂದಲೋ
ಹೊರ
ಬಂದು
,
ಮೈಮೇಲಿನ
ಧೂಳ
ಕೊಡವಿಕೊಂಡು
,
ಅವರಿವರ
ಕಂಠದಲಿ
ಎಫ್
.
ಎಮ್
ರೇಡಿಯೋಗಳಲಿ
ಟಿ
.
ವಿ
ಚಾನಲ್ಲುಗಳಲಿ
ಹಾಡಿಸಿಕೊಂಡು
ಒಂದು
ದಿನದ
ಮಟ್ಟಿಗೆ
ಬಂಧಮುಕ್ತವಾಗಿವೆ
.
Newer Posts
Older Posts
Home
Subscribe to:
Comments (Atom)