Tuesday 3 April, 2012

ಬೇಡಿಕೆ




ತಲೆಯ ಮೇಲೆ
ಕೈ ಇಟ್ಟು
ಕುಳಿತಿದ್ದಾರಂತೆ
ಕೇರಳದ ಮುಖ್ಯಮಂತ್ರಿ,
ಹಂಗಾಮಿ ರಾಜ್ಯಪಾಲರ
ಬೇಡಿಕೆಯೊಂದನ್ನು ನೋಡಿ,
ಇರುವ ಎಂಟು
ಕಾರು ಸಾಲದೆ,
ತಿರುಗಾಡೋಕೆ
ಬೇಕಂತೆ ಇವರಿಗೆ
ಎಂಭತ್ತು ಲಕ್ಷದ
ಐಷಾರಾಮಿ
ಕಾರು "ಆಡಿ".

---ಕೆ.ಗುರುಪ್ರಸಾದ್

ಸುದ್ದಿ : ಕೇರಳದ ಹಂಗಾಮಿ ರಾಜ್ಯಪಾಲರಿಂದ (ಪ್ರಸ್ತುತ ಇವರು ಕರ್ನಾಟಕದ ಪ್ರಸಿದ್ಧ ರಾಜ್ಯಪಾಲರು) ಅಲ್ಲಿನ ಸರ್ಕಾರಕ್ಕೆ ಹೊಸ ಬೇಡಿಕೆ ಅವರಿಗೆ "ಆಡಿ "ಕಾರು ಬೇಕಂತೆ.

No comments:

Post a Comment