Monday 28 February, 2011

KATTALU

ಕವಿ ಓರ್ವ ನುಡಿದಿದ್ದನು
ಚಂದ್ರಮನು ಅಮಾವಾಸ್ಯೆಯಂದು
ತೊಟ್ಟುಕೊಳ್ಳುವ ಬಟ್ಟೆಯೇ ಕತ್ತಲು
ಹಾಗಾದರೆ ಅದೇ ಚಂದ್ರಮನು
ಹುಣ್ಣಿಮೆಯ ದಿನದಂದು 
ಬಟ್ಟೆಯ ಕಳಚಿ ಆಗುವನೇ ಬೆತ್ತಲು?



1 comment: