Saturday 23 July, 2011

GAURAVA

ಗುರು ಹಿರಿಯರ ಮಾತಿಗೆ 
ಬೆಲೆ ಕೊಡುವ ಮನಸ್ಸು
ಡೋಂಗಿ ರಾಜಕಾರಣಿಗಳಿಗೆ
ಬರುವುದಾದರೂ ಯಾವಾಗ?
ತಡೆದುಕೊಳ್ಳಲಾರದ ಹಸಿವೆಯ
ನೀಗಿಸಲು ತಣ್ಣನೆಯ ಜ್ಯೂಸು ಕುಡಿದು
ಜನರ ಮುಂದೆ ಆರಂಭಿಸಿದ್ದ
ಉಪವಾಸವನು ಮುಗಿಸಬೇಕಾದಾಗ

No comments:

Post a Comment