ಬ್ರಾಹ್ಮೀ ಮುಹೂರ್ತದಲಿ
ಸುರಿದ ವರ್ಷಧಾರೆಯಿಂದಾಗಿ,
ಏರಿದ ತಾಪಮಾನದ
ಬೇಗೆಯಲಿ ಬೆಂದ
ಜನರ ಮನದಲ್ಲಿ
ಮೂಡಿತು ಸಂತೋಷ ;
ಆದರೆ ವಾಸ್ತವದಲಿ ಈ ಮಳೆ
ತೊಳೆಯಲೆಂದು ಬಂದಿತಂತೆ,
ನಟ್ಟ ನಡುರಾತ್ರಿಯ
ಚಂದ್ರ ಗ್ರಹಣದಿಂದಾಗಿ
ಬುವಿಯ ಮೈಗಂಟಿದ
ಗ್ರಹಣ ದೋಷ
ಸುರಿದ ವರ್ಷಧಾರೆಯಿಂದಾಗಿ,
ಏರಿದ ತಾಪಮಾನದ
ಬೇಗೆಯಲಿ ಬೆಂದ
ಜನರ ಮನದಲ್ಲಿ
ಮೂಡಿತು ಸಂತೋಷ ;
ಆದರೆ ವಾಸ್ತವದಲಿ ಈ ಮಳೆ
ತೊಳೆಯಲೆಂದು ಬಂದಿತಂತೆ,
ನಟ್ಟ ನಡುರಾತ್ರಿಯ
ಚಂದ್ರ ಗ್ರಹಣದಿಂದಾಗಿ
ಬುವಿಯ ಮೈಗಂಟಿದ
ಗ್ರಹಣ ದೋಷ
No comments:
Post a Comment