Sunday 5 May, 2013

ಮನಮೋಹನ...



ಮತ ಯಾಚನೆಗಾಗಿ
ಬಾಯಿಗೆ ಹಾಕಿದ್ದ
ಬೀಗವನೊಡೆದು
ಮಾತನಾಡಲು
ಕರುನಾಡಿಗೆ ಬಂದ
ಮ(ಮೌ)ನ ಮೋಹನ;
ಸ್ವಂತದ ಮಾತ ಬಾರದ
ಕೀಲುಗೊಂಬೆಯನೇನು
ನೋಡುವುದು....?
ಎಂದು ಭಾವಿಸಿ
ಸಭೆಗೇ ಹೋಗಲಿಲ್ಲವಂತೆ
ಹುಬ್ಬಳ್ಳಿಯ
ಪ್ರಜ್ನಾವಂತ ಜನ.

No comments:

Post a Comment