Monday 20 May, 2013

ದುರಂತ

ಅಧರ್ಮಿಗಳು
ಮಾಡಿ ಹೋದ
ಕ್ಷಮಿಸಲಾಗದ
ಕೆಲವು
ತಪ್ಪುಗಳಿಗೆ
ಇಂದಿಗೂ
ಸನಾತನ ಧರ್ಮ
ಅಪಹಾಸ್ಯದ
ಸೆರೆವಾಸವನು
ಅನುಭವಿಸುತಿದೆ
ಎಂದರೆ ಇದು
ದುರಂತವೇ ತಾನೇ..

No comments:

Post a Comment