Friday 26 July, 2013

ವಿಪರ್ಯಾಸ



ಹಸಿರ ಮೈದಾನದಲಿ
ಆಡಿ ಗೆದ್ದವರಿಗೆ
ಕೋಟಿ ಹಣದ
ಗಂಟು ;
ಜರಿದ
ಬೆಟ್ಟ ಗುಡ್ಡದಲಿ
ಪ್ರಾಣವ
ಒತ್ತೆಯಿಟ್ಟು
ಜೀವಗಳನುಳಿಸಿ
ಮನವ ಗೆದ್ದವರಿಗೆ
ಸದಾ ನಿರ್ಲಕ್ಷ್ಯದ ನಂಟು.

No comments:

Post a Comment