Friday 30 December, 2011

ಅಂದು ಲೋಕ ಕಲ್ಯಾಣಕಾಗಿ

ಸೀತಾ ಪರಿಣಯಕಾಗಿ 

ರಾಮ ಮುರಿದು ಬಿಸಾಕಿದ

ಜನಕರಾಜನ ಸಭೆಯಲ್ಲಿ

ಶಿವನ ಮಹಾಧನುಸ್ಸು;

ಇಂದು ಲೋಕ ಕಂಟಕಕಾಗಿ

"ಲಕ್ಷ್ಮೀ" ಪರಿಣಯಕಾಗಿ


ಭಾರತದ ಸಂಸತ್ತಿನಲ್ಲಿ


ಮುರಿದು ಬಿಸಾಕಿದರು


ಅಣ್ಣಾ ಹಜಾರೆ ನಿರ್ಮಿತ


"ಜನಲೋಕಪಾಲ ಬಿಲ್ಲು"


ಮುರಿದದ್ದು ಕಾಂಗ್ರೆಸ್ಸು..

No comments:

Post a Comment