Saturday 3 December, 2011



ಹೆದರಿ ಅಡಗಿ ಕುಳಿತಿರುವೆ ಏಕೆ ರವಿಯೆ
ಇರುಳು ಕಳೆಯುವ ಸಮಯವಾಯಿತು ಬೇಗ ಬಾ,
ಹಕ್ಕಿಗಳು ಹೇಳುತಿದೆ ನಿನ್ನಾಗಮನಕೆ ಪರಾಕು
ಕೇಳುವ ಆಸೆ ನಿನ್ನೊಳಗಿದ್ದರೆ ನೀ ಭುವಿಗೆ ಬಾ,
ಬಾನಿನಂಗಳದಿ ಚಂದಿರನ ಕೋಟಿ ತಾರೆಗಳ ಸೈನ್ಯವಿಲ್ಲ
ಆ ಅಂಜಿಕೆಯ ತೊರೆದು, ಶರಧಿಯ ಮುಸುಕ ತೆರೆದು,
ಬೆಟ್ಟ ದಿಬ್ಬಗಳನೇರಿ ಬಾ, ನೀ ಧರೆಗೋಡೋಡಿ ಬಾ

No comments:

Post a Comment