maunada mathu
Tuesday, 22 May 2012
ತಪ್ಪು
ಸಾವ ಕಾಣತೊಡಗಿತು ಕತ್ತಲು
ಬೆಂಬಿಡದೆ ಕಾಡಿದ ಮುಪ್ಪಿಂದ,
ಜಾರತೊಡಗಿತು ಇಬ್ಬನಿಯ ಮುತ್ತುಗಳು
ಗಿಡ ಮರಗಳೆಲೆಯ ಚಿಪ್ಪಿಂದ;
ರವಿಯೆನುವ ಹೊಳೆವ ಕೂಸಿನ ಜನನವಾಯ್ತು
ಭುವಿಯ ಕಡಲೆನುವ ಗರ್ಭದಿಂದ.
ಸಂಯಮವ ಕಳೆದುಕೊಂಡ ಭೂದೇವಿ,
ಮತ್ತು ಇರುಳ ರಾಜನ ಒಂದು ತಪ್ಪಿಂದ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment