Tuesday 22 May, 2012

ನಿರಾಸೆ..


ಆಗಸದ
ರಣಾಂಗಣದಲಿ
ಮಳೆಹನಿಯ
ಶರವ ಬಿಡಲು
ಸಜ್ಜಾಗಿದ್ದಂತೆ
ಕಂಡರೂ..
ಕಾರ್ಮುಗಿಲೆನುವ
ವೀರ ಯೋಧರ
ಪಡೆ ನಡೆಸಿದ್ದು
ಬರಿಯ
ಪಥಸಂಚಲನ...

No comments:

Post a Comment