Tuesday 28 August, 2012

ವ್ಯರ್ಥ ನಿರೀಕ್ಷೆ.

ಮೌಢ್ಯದ ಕತ್ತಲು ಸರಿದು
ನನ್ನ ಮನವೆನುವ
ಭುವಿಯ ಮೇಲೆ
ಕಾವ್ಯರವಿಯ ಆಗಮನದ
ನಿರೀಕ್ಷೆಯಲಿದ್ದೆ..
ಸೂರ್ಯೋದಯ ಆಗಲೇ ಇಲ್ಲ
ಈಗ ಮನಸ್ಸಿಗೆ ಬೇಸರ
ಇದಕಾಗಿ ಬಲು ಬೇಗನೆದ್ದು
ಹಾಳು ಮಾಡಿಕೊಂಡೆನಲ್ಲ
ನನ್ನ ಸೊಗಸಿನ ನಿದ್ದೆ.

No comments:

Post a Comment