Tuesday 21 August, 2012

ಹೊಸ ಬೇಡಿಕೆ

ಹಳೆಯ
ಬೇಡಿಕೆ ಇದ್ದದ್ದು
ಮಳೆ ಬರಲಿ ಎಂದು,
ಇಳೆಯ ದಾಹ ತೀರಿ
ಹೊಸ ಕಳೆಯು
ಮೂಡುವವರೆಗೆ ,
ಈಗ ಒಂದು
ಹೊಸ ಬೇಡಿಕೆ,
ಕ್ಷಮಿಸಿ ಬಿಡು
ವರುಣ ದೇವ
ಕೇಳಿಕೊಂಡಿದ್ದು
ಹೆಚ್ಚಾಗಿದ್ದರೆ,
ಮಳೆಯು ಬಾರದಿರಲಿ
ನಾವೆಲ್ಲ ಮುಳುಗುವವರೆಗೆ.

No comments:

Post a Comment