Tuesday, 4 October 2011


ಜಡದಿಂದ
ಮಲಗಿರುವ
ತನುವಿಗೆ
ಜಡ ಕಳೆಯಲೇನು
ಬೇಕು?
ರವಿಯ
ಹೊನ್ನ ಕಿರಣ
ಸಾಕು.
ದಿನ ನಿತ್ಯದ
ಕಾಯಕದ
ನೆನಪು
ಸಾಕು.

No comments:

Post a Comment