Sunday 15 January, 2012


ಭಾರತೀಯ ಸೈನಿಕನ ಮಾತುಗಳು... ನನಗನಿಸಿದಂತೆ...


ಉಬ್ಬಿದ ಎದೆಯ ಮೇಲೆ ಧೈರ್ಯದ ಕವಚವಿರಲು
ತಾಯಿ ಭಾರತಿಯ ಅಭಯಹಸ್ತ ಶಿರದ ಮೇಲಿರಲು
ರಣರಂಗದಲಿ ಮುಂದಡಿಯಿಡಲು ನಮಗಾವ ಅಂಜಿಕೆ
ನಮ್ಮೆಡೆ ಬರಲು, ಪ್ರತಿ ಹೆಜ್ಜೆಯ ನಮ್ಮೆಡೆಗಿಡಲು
ನೂರು ಬಾರಿ ಯೋಚಿಸಿಯೂ ಅಂಜಿಕೆಯುರುವುದು ಇಬ್ಬರಿಗೆ
ಒಂದು ನಮ್ಮೆದುರಿರುವ ರಿಪುವಿಗೆ,
ಮತ್ತೊಂದು ಮೃತ್ಯುದೇವತೆ ಆ ಯಮನಿಗೆ...

No comments:

Post a Comment