Saturday 28 January, 2012


ಕರಿದಾದ ಕತ್ತಲಿಗೆ ಮುಪ್ಪಡರಿತೇ...
ತಾರೆಗಳ ತೋಟವದು ಬರಡಾಯಿತೇ..
ನೀರವ ಮೌನವೂ ಮರೆಯಾಯಿತೇ..
ಅದ್ಯಾರು ಉರಿಸಿದರೋ ನಾ ಕಾಣೆ
ಮುಡಣದ(moodana)ಮುಲೆಯಲಿ(mooleyali) ರವಿಯೆನುವ ಹಣತೆ
ಕಡಲ ನೀರಿನೆಣ್ಣೆಯ ಬಳಸಿ ಅದು ಪ್ರಜ್ವಲಿಸತೊಡಗಿತೇ..

No comments:

Post a Comment