ಈ ದಿನ ಸಿಕ್ಕಿದೆ
ಒಂದು ಸಿಹಿ ಸುದ್ದಿ
ಇನ್ನೊಂದು ಕೈ ಸುದ್ದಿ
ಅಲ್ಲಿ ಕೇಂದ್ರ ಸರ್ಕಾರದವರು
ತಡವಾಗಿಯಾದರೂ
ಅಫ್ಜಲ್ ಗುರುವಿಗೆ
ಮರಣದಂಡನೆ ಕೊಟ್ಟರು;
ಇತ್ತ ರಾಜ್ಯ ಸರ್ಕಾರದವರು
ನಮ್ಮವರಿಗೆ ಕುಡಿಯಲು
ನೀರಿಲ್ಲದಿರುವುದ ಕಂಡರೂ
ಬದಿಯ ರಾಜ್ಯಕೆ
ನೀರು ಹರಿಸಿಯೇ ಬಿಟ್ಟರು.
ಒಂದು ಸಿಹಿ ಸುದ್ದಿ
ಇನ್ನೊಂದು ಕೈ ಸುದ್ದಿ
ಅಲ್ಲಿ ಕೇಂದ್ರ ಸರ್ಕಾರದವರು
ತಡವಾಗಿಯಾದರೂ
ಅಫ್ಜಲ್ ಗುರುವಿಗೆ
ಮರಣದಂಡನೆ ಕೊಟ್ಟರು;
ಇತ್ತ ರಾಜ್ಯ ಸರ್ಕಾರದವರು
ನಮ್ಮವರಿಗೆ ಕುಡಿಯಲು
ನೀರಿಲ್ಲದಿರುವುದ ಕಂಡರೂ
ಬದಿಯ ರಾಜ್ಯಕೆ
ನೀರು ಹರಿಸಿಯೇ ಬಿಟ್ಟರು.
No comments:
Post a Comment