Tuesday 29 July, 2014

ಕಳ್ಳ



ಮೇಘರಾಜ
ಬುವಿಯ
ಮೇಲೆ ಸುರಿಸಿದ
ಮಳೆ ನೀರ
ಮುತ್ತುಗಳನು..
ರವಿ ಮೆಲ್ಲಗೆ
ಮೋಡದ
ಮರೆಯಿಂದಲೇ
ಒಂದೊಂದಾಗಿ
ಕದಿಯುತ್ತಿದ್ದಾನೆ.

1 comment:

  1. ಇಲ್ಲಿ ಕವನವನ್ನು ಕಟ್ಟಿಕೊಟ್ಟ ರೀತಿಯೇ ಚೇತೋಹಾರಿಯಾಗಿದೆ.

    ReplyDelete