Monday 25 August, 2014

ಕಟುಸತ್ಯ.



ಸುತ್ತಲಿರುವ ಗೋಪಿಕೆಯರ
ಬಳಗವನು ನೋಡಿ,
ಹೆಚ್ಚಿನ ಹುಡುಗರೆಲ್ಲರೂ
ಶ್ರೀಕೃಷ್ಣನಂತಾಗಬೇಕೆನುವ
ಬಯಕೆಯ ಬೆಳೆಸಿಕೊಳ್ಳುತ್ತಾರೆ;
ಅವನೋರ್ವ ಬ್ರಹ್ಮಾಚಾರಿ
ಎನುವ ಕಟು ಸತ್ಯವನರಿಯದೆ...

No comments:

Post a Comment