Monday 25 August, 2014

ಬಂಧನ..



ಕಡಲ ನೀರ
ಬಂಧನವ
ಬಿಡಿಸಿ ಬಂದ
ಭಾಸ್ಕರ,
ಮುಚ್ಚಿದ್ದ ರೆಪ್ಪೆಯ
ಬಾಗಿಲನು ತೆರೆದು,
ಸೆರೆಯಲ್ಲಿದ್ದ
ಕನಸುಗಳನು
ವಾಸ್ತವದಾಗಸದಲಿ
ಹಾರಲು ಬಿಟ್ಟ..

1 comment:

  1. 'ವಾಸ್ತವದಾಗಸ' ಅತ್ಯುತ್ತಮ ಪ್ರಯೋಗ...

    ReplyDelete