Thursday 5 June, 2014

ಚಿಗುರು...


ಒಣಗಿದಂತಿದ್ದ ಮರಗಳಲ್ಲೂ
ಹಸಿರು ಚಿಗುರುತಿದೆ
ಕಾರಣ "ಯುಗಾದಿ ",
ಬಳಲಿದ ಭಾರತೀಯನ
ಎದೆಯಲ್ಲೂ ಹೊಸ ಆಸೆ
ಚಿಗುರುತಿದೆ..
ಕಾರಣ " ನರೇಂದ್ರ ಮೋದಿ "

No comments:

Post a Comment