Thursday 5 June, 2014

ಕಣ್ಣೀರು...


ನರಹಂತಕ,
ಮೃತ್ಯುವಿನ
ವ್ಯಾಪಾರಿ,
ಹಾಗೆ ಹೀಗೆ
ಅಂತೆಲ್ಲಾ
ಕೋಟಿ
ಕಟುನುಡಿಗಳ
ಕೇಳಿಯೂ...
ಸುಮ್ಮನಿದ್ದ
ಎಂಟೆದೆಯ
ಬಂಟನ
ಭಾವನೆಯ
ಕಟ್ಟೆಯೊಡೆದು
ಕಣ್ಣಾಲಿಗಳು
ತೇವಗೊಂಡದ್ದು,
ತಾನು
ತಾಯಿಯೆಂದುಕೊಂಡಿದ್ದ
ಸಂಸ್ಥೆಗೆ
" ಕೃಪೆ " ಮಾಡಿದೆ,
ಎನುವ ಆಪ್ತರ
ಶಬ್ದ ಪ್ರಯೋಗ

No comments:

Post a Comment