Thursday 11 September, 2014

ಮೂರ್ಛೆ..



ಇರುಳಾಘತಕೆ
ಮೂರ್ಛೆ
ಹೋದ
ಜಗವ
ಎಚ್ಚರಿಸಲು,
ರವಿಯು
ಸಿಂಪಡಿಸುತಿಹನು,
ಬೆಳಕೆನುವ
ನೀರನು..

1 comment: