Monday 22 September, 2014

ಪ್ರಶ್ನೆ...?



ಸಾವಿನ
ಸರಮಾಲೆಯ
ಕಂಡ ಕಂಗಳು
ಹೆತ್ತ ಕಣ್ಣೀರು,
ದೇವರಸ್ತಿತ್ವವನೇ
ಪ್ರಶ್ನಿಸುವಾಗ...
ಇರುವನವನೆಂದು
ಗೊತ್ತಿರುವ
ಉತ್ತರವ
ನುಡಿಯಲು
ನಾಲಗೆಯು
ತೊದಲುವುದೇಕೆ..?

1 comment:

  1. ವಿತಂಡವಾದಿಗಳು ಅಷ್ಟೇ ಬಿಡಿ...

    ReplyDelete