Saturday 25 October, 2014

ಗೋಪೂಜೆ


ಅಂದೆಲ್ಲಾ
ಗೋವನು
ಸಿಂಗರಿಸಿ
ತಿನಿಸನಿತ್ತು
ಆರತಿ ಬೆಳಗುವುದೇ
ಗೋಪೂಜೆ,
ಇಂದು ಕಟುಕರ
ಕೈಯಿಂದ
ಗೋಮಾತೆಯನು
ರಕ್ಷಿಸಿದರೆ ಸಾಕು.
ಅದಕ್ಕಿಂತ
ಮಿಗಿಲಿನ್ನಾವ
ಪೂಜೆ..?

1 comment:

  1. ಇಂತಹ ದುರಂತ ನಿಲ್ಲುವುದೆಂತು?

    shared at:
    https://www.facebook.com/groups/191375717613653?view=permalink&id=435285689889320

    ReplyDelete