Saturday 18 October, 2014

ಕವಿತೆ...



ಮುತ್ತಿನಂಥಾ
ಪದಗಳು
ಚದುರಿದೆ,
ಭಾವನೆಯ
ದಾರವದು
ಕಾದು ಕುಳಿತಿದೆ,
ಆದರೂ
ಪೋಣಿಸಿ
ಕವಿತೆಯಾ
ಮುತ್ತಿನಹಾರ
ಮಾಡುವ
ಕಲೆಯನರಿಯದ
ನನ್ನೀ ಮನ,
ಒಳಗೊಳಗೇ
ಕೊರಗಿದೆ

---ಕೆ.ಗುರುಪ್ರಸಾದ್
(ಚಿತ್ರಕ್ಕಾಗಿ ಬರೆದಿದ್ದು)

1 comment:

  1. ನಿಮಗಾದರೂ ಕವಿಯೋತ್ತಮ ಮುತ್ತುಗಳು ಮತ್ತು ದಾರವಾದರೂ ಸಿಕ್ಕಿದೆ. ನನ್ನ ಪಾಡು ಮುತ್ತೂ ಇಲ್ಲದ ನಿರಾಧಾರ!

    ReplyDelete