Thursday 6 March, 2014

ಅರಳು...



ಮೊಗ್ಗಾಗಿ ದಳಗಳೆಲ್ಲಾ
ತೋರ್ಪಡಿಸಿದೊಗ್ಗಟ್ಟ
ಮೆಲ್ಲಗೆ ಮುರಿದು,
ಮೂಲದಲಷ್ಟೇ ಒಂದಾಗಿರಿ
ಎಂದುಸುರಿ
ಸ್ವಚ್ಛಂದ ಸ್ವಾತಂತ್ರ್ಯದಾಸೆಯ
ದಳಗಳೊಳಗೆ ಬಿತ್ತಿದ್ದು...
ಕಡಲ ಬಂಧನವ
ಕೊಡವಿ ಬಂದ ನೇಸರ.

No comments:

Post a Comment