Thursday 6 March, 2014

ಗಾಂಧಿ ಮತ್ತು ಗೋಡ್ಸೆ...



ಅಸಮಾನತೆಗಳ ಆತ್ಮಕ್ಕೆ
ಅಹಿಂಸೆಯ ಚರ್ಮ
ತೊಟ್ಟಿದ್ದವರಿಗೆ,
ಗುಂಡಿಟ್ಟ ಯುವಕನ
ಹೃದಯದಲಿದ್ದುದು
ಒಂದೇ ಆಸೆಯಂತೆ;
ಅದು ತಾಯಿ ಭಾರತಿಯ
ಪೂಜಕರಿಗೆ...
ನೆಮ್ಮದಿಯ ತಾಯ್ನೆಲವ
ಉಳಿಸಿಕೊಡುವುದಂತೆ.

No comments:

Post a Comment