Thursday 6 March, 2014

ಹಿಡಿಶಾಪ


ಕಹಿ ಔಷಧಿ ಕೊಟ್ಟ
ವೈದ್ಯನಿಗೆ
ಕೃತಜ್ಞತೆಯಲೇ
ಹಣವ ಕೊಟ್ಟು
ಬರುವ ಜನಗಳು..
ಸುಖಗಳ ನಡುವೆ
ಭಗವಂತನೆಂದಾದರೂ
ನೋವ ನಿತ್ತರೆ...
ಹಿಡಿಶಾಪವ ಹಾಕುವುದ
ನಿಲ್ಲಿಸುವುದೇ ಇಲ್ಲ.

No comments:

Post a Comment