Thursday 21 November, 2013

ಮದನ್ ಲಾಲ್ ಧಿಂಗ್ರಾ....





ವೀರ ಸಾವರ್ಕರರೆನುವ
ಅಮೋಘ ಶಿಲ್ಪಿಯು
ತಾಯಿ ಭಾರತಿಯ
ದೇಗುಲದೊಳಗಿಡಲೆಂದು
ದೇಶಭಕ್ತಿಯ ಉಳಿಯಲಿ
ಕಡೆದು ಕೆತ್ತಿದ ಕ್ರಾಂತಿಯ
ಅಪೂರ್ವ ಕಲಾಕೃತಿ.

No comments:

Post a Comment